Saturday, 9 November 2019

ದೂಡಪ್ಪನ ಮಗ ಚಿಕ್ಕಪ್ಪನ ಮಗಳು ಮದುವೆ ಆಗಬಾರದು ಕಾರಣ ಸನಾತನ ಧಮ೯ದ ಪ್ರಕಾರ ವೈಜ್ಞಾನಿಕ ಕಾರಣವಿದೇ ಇಬ್ಬರದು ರಕ್ತ, ಡಿ.ಎನ್.ಎ., ಜೀನ್ಸ್ ಒಂದೇ ಆದ ಕಾರಣ ಮದುವೆ ಆಗಲು ನಿಷೇಧ ಅದಕ್ಕೆ ಅಣ್ಣ ತಂಗಿ, ಅಕ್ಕ ತಮ್ಮ ಪವಿತ್ರ ಸಂಬಂಧ ಎನ್ನುವುದು ಬೇರೆಯವರ ಜಾತಿಯವರ ಮದುವೆ ಆಗಲು ಮನೆಯಲ್ಲಿ ವಿರೋಧ ಮಾಡಲು ಕಾರಣ ಆಕಸ್ಮಾತ ನಿಮ್ಮ ಪೂವ೯ಜರು ಯಾರದರು ಅಕ್ರಮ ಸಂಬಂಧ ಅಥವಾ ಮದುವೆ ಆಗಿದರೆ ಅವರಿಗೆ ಮನೆ ಅಥವಾ ಕುಟ್ಟುಂಬದಿಂದ ಬಹಿಷಕರಿಸಿದರೆ ಅವರ ಮಕ್ಕಳೆ ನೀವು ಪ್ರೀತಿಸುತ್ತಿದ್ದರೆ ಅವರು ನಿಮ್ಮ ಅಕ್ಕ, ತಂಗಿ ಆಗಿದರೆ...... ಅದಕ್ಕೆ ನಿಮ್ಮ ತಂದೆ ತಾಯಿ ನಿಮ್ಮಗೆ ಗಂಡು ಹೆಣ್ಣು ಮದುವೆ ಮಾಡಸಬೇಕಂದರೆ ಯಾಕ ಹಿಂದೆ ಮುಂದೆ ಅವರ ವಿವರ ತಿಳಿದುಕೂಳ್ಳಲು ಕಾರಣ ಕೇಳತ್ತಾರೆಂದರೆ ಇದೇ ಕಾರಣ ಅದಕ್ಕೆ ಗೂತ್ತಾಯಿತಾ ಗೆಳಯರೆ.
ಅಕ್ರಮ ಸಂಬಂಧ ಬೆಳಸಬೇಡಿ ಅದು ಒಂದು ಮಾರಕ ಕಾಯಿಲೆ. ಆದರೆ ಈ ಭಾರತದ ನ್ಯಾಯ್ಯಲಯ್ಯ ಏಕೆ ಅಕ್ರಮ ಸಂಬಂಧಕ್ಕೆ ಬೆಳಸಲು ತಪ್ಪಲ್ಲ ಅದು ಒಂದು ಜೀವನೆ ಅಂದರೋ ಇದು ಅದೇ ಮಾರಕ ಖಾಯಿಲೆ ಆಗಿದೆ ಸನಾತನ ಧಮ೯ರೆಂದು ಹೆಮ್ಮೆಯಿಂದ ಹೇಳಿಕೂಳ್ಳಿ
ಒಂದೇ ಕುಟ್ಟುಂಬದವರನ್ನ ಮದುವೆ ಆದರೆ ಏಡ್ಸ್, ಅಥವಾ ಹುಟ್ಟುವ ಮಕ್ಕಳು ಅಂಗವಿಕಲಾರಾಗುತ್ತಾರೆ..
 ಹುಷಾರಾಗಿರಿ ಇಂದು ಜಗತ್ತಿನಾದ್ಯಂತ ಯಾರನೇ ಮದುವೆ ಆಗುವ ಮುನ್ನ ಅವರ ಪೂತಿ೯ ವೈದಕೀಯ ತಪಾಸಣೆ ನಡೆಸುತ್ತಿದ್ದಾರೆ ನಿಮ್ಮಗೆ ಯಾವುದೇ ಖಾಯಿಲೆ ಇದರೆ ಈಗಲೇ ವೈದಕೀಯರನ್ನು ಕಾಣಿರಿ ಅಥವಾ ಆಯುರವೇದ ವೈದೈರನ್ನು ಭೇಟಿ ಮಾಡಿ
ನಿಮ್ಮ ಹಿತೈಯಶಿ :- ಶಶಿಕುಮಾರ ಜಯಪ್ಪ ಅಮಾತಿ
ನರಸಿಂಹ ಹಿರಾಣ್ಯಾಕ್ಷ ಕೂಂದ ಮೇಲೆ ನರಸಿಂಹನ ಸಿಟ್ಟು ಶಾಂತ ವಾಗಲಿಲ್ಲ ಅದಕ್ಕೆ ಶಿವನು ವೀರಭದ್ರನನ್ನು ಮೊದಲು ಕಳುಹಿಸಿದರು, ಆಮೇಲೆ ಕಾಲಭೈರವನನ್ನು ಕಳುಹಿಸಿದರು ನರಸಿಂಹನನ್ನು ಶಾಂತ ಗೂಳಿಸಲು ಆದರೆ ಇವರಿಬ್ಬರು ನರಸಿಂಹನನ್ನು ಶಾಂತಗೂಳಸಲು ಆಗಲಿಲ್ಲ ಅದಕ್ಕೆ ಶಿವನೇ ಶರಭ ಅವತಾರ ತಾಳಿದನು ಆಂಗ್ಲ ಭಾಷೆಯಲ್ಲಿ ಡ್ರ್ಯಾಗನ್ ಅಂತ ಕರಿತಾರೆ ಶರಭನ ರೆಕ್ಕೆಗಳಿಂದ ಪ್ರತ್ಯಾಂಗೀರಾ ದೇವಿ ಮತ್ತು ಶೂಲನಿ ಅಥವಾ ಶೂಲಪಾಲಿನಿ ದೇವಿ ಬಂದು ನರಸಿಂಹನ ಮೇಲೆ ಬಿದಿದ್ದ ರಾಕ್ಷಸನ ರಕ್ತ ಹೀರುತ್ತಾರೆ ಆಮೇಲೆ ಶರಭ ನರಸಿಂಹರ ಕಾಳಗ ನಡೆದು ನರಸಿಂಹ ಶಾಂತವಾಗುತ್ತಾನೆ ಆದರೆ ಶರಭ ಶಾಂತ ಗೂಳುವುದಿಲ್ಲ ಕಡೆಗೆ ವಿಷ್ಣು ಗಂಡಭೇರುಂಡ ಅವತಾರ ತಾಳಿದನು ಗಂಡಭೇರುಂಡ ಶರಭನನ್ನು ಶಾಂತಗೂಂಡು ಇಬ್ಬರು ನಿಜ ಸ್ವರುಪ ತಾಳಿದರು ಪ್ರತ್ಯಾಂಗೀರಾ ದೇವಿ ಸಿಂಹ ಮುಖ ಸಿಂಹವಾಹಿನಿ ಆಗಿರುತ್ತಾರೆ.
ಕೆಲವು ಪುರಾಣದ ಪ್ರಕಾರ ವೀರಭದ್ರ ದಕ್ಷನನ್ನು ಸಂಹಾರ ಮಾಡಲು ಬಂದಿದ್ದ ಆದರೆ ದಕ್ಷ ವಿಷ್ಣುವಿನ ಭಕ್ತನಾಗಿದ ಕಷ್ಟ ಕಾಲದಲ್ಲಿ ಕಾಪಡುತ್ತೇನೆಂದು ವಿಷ್ಣು ದಕ್ಷನಿಗೆ ವಚನ ನೀಡಿದ, ಕಡೆಗೆ ವಿಷ್ಣು ವೀರಭದ್ರನನ್ನು ತಡೆದಿದ್ದ ಶಿವ ತನ್ನ ಜಟ್ಟದಿಂದ ಭದ್ರಕಾಳಿ ಕಳುಹಿಸಿ ವೀರಭದ್ರ ವಿಷ್ಣು ಬಂಧಿಸಿದ ಮಂತ್ರದ ಹಗ್ಗದಿಂದ ಪಾರು ಮಾಡಿದ ಭದ್ರಕಾಳಿ ದೇವಿ ಆಗ ವಿಷ್ಣು ತಾನೇ ವೀರಭದ್ರನ ಮೇಲೆ ಯುದ್ದ ಮಾಡಲು ಬಂದು ಬಿಡುತ್ತಾನೇ ಆಗ ಶಿವನು ಸಿಟ್ಟಿನಿಂದ ಮೂರನೇ ಕಣ್ಣಿನಿಂದ ಜ್ವಾಲೆಯು ಹೂರೆಗೆ ಬಂದು ಆ ಜ್ವಾಲೆ ಪ್ರತ್ಯಾಂಗೀರಾ ದೇವಿ ಆಗಿರುತ್ತಾರೆ ಆ ದೇವಿನ ಕಳುಹಿಸಿದ ಶಿವನು ಆಗ ವಿಷ್ಣು ತನ್ನ ಸುದಶ೯ನ ಚಕ್ರದಿಂದ ವೀರಭದ್ರನನ್ನು ತಡೆಯಲು ಹೋದಾಗ ಪ್ರತ್ಯಾಂಗೀರಾ ದೇವಿ ಆ ಚಕ್ರವನ್ನು ನುಂಗಿ ಬಿಡುತ್ತಾರೆ ಇಗ ವಿಷ್ಣು ಶಿವನ ಬಳಿ ಕ್ಷಮೇ ಕೇಳಿ ಪ್ರತ್ಯಾಂಗೀರಾ ದೇವಿ ಸುದಶ೯ನ ಚಕ್ರ ವಾಪಸು ನೀಡುತ್ತಾರೆ ಕಡೆಗೆ ವೀರಭದ್ರ ದಕ್ಷನ ತಲೆ ಕಡಿದು ಹಾಕುತ್ತಾನೆ ಪ್ರತ್ಯಾಂಗೀರಾ ದೇವಿ ಯಾವಾಗಲು ಉಗ್ರವಾದ ಮುಖವಿರುತ್ತೆ ಆ ದೇವಿಯ ಮುದ್ರ ಮಾಡಿದವರಿಗೆ ಭಯ, ದರಿದ್ರ, ಮಾಯಮಾಟ, ಶತ್ರುಗಳು ನಾಶವಾಗುತ್ತಾರೆ ಆ ಮುದ್ರೆ ಕೇವಲ ಅಧ೯ ಗಂಟೆ ಸಾಕು. 
ಮಾಹಿತಿ:- ಶಶಿಕುಮಾರ್ ಅಮಾತಿ.
ಕಡೆಗು ದಶರಥನ ಮಗ ಮರಿಯಾದೆ ಪುರಷೋತಮ್ಮ ಶ್ರೀರಾಮನಿಗೆ ಒಳಿದ ವಿಜಯಮಾಲೆ, ಶನೇಶ್ವರ ರಾಮನ ಪರ ನ್ಯಾಯ್ಯದೇವತೆ ಆಗಿ ವಿಜಯಮಾಲೆ ತೂಡಸಿದ, ಸನಾತನ ಭಕ್ತರು ವಾನರರಂತೆ ೬೦೦. ವಷ೯ ಯುದ್ದದಲಿ ಜಯಗಳಸಿ ತುಳಸಿ ದೇವಿಯ ಮದುವೆ ಪೂಜೆಯಲ್ಲಿ ವಿಜಯೋತ್ಸವದ ಪಟಾಕಿ ಹೂಡೆದಂತಾಯಿತು:-
ಮಾಹಿತಿ :- ಶಶಿಕುಮಾರ್ ಅಮಾತಿ.
🕉️⚛️❣️💝💞💟🎆🎆🎇🎉


Saturday, 26 October 2019

ಪಟಾಕಿ ಏಕೆ ಹೂಡಿಬೇಕು

ಪಟಾಕಿ ಹೂಡಿಬೇಡ ಅನ್ನೋವರಿಗೆ ಒಂದು ಪ್ರಶ್ನೆ ಕೇವಲ ಹಬ್ಬಕ್ಕೆ ಅಷ್ಟೇ ಹೂಡಿದರೆ ೩೬೫(365) ದಿವಸಕ್ಕೆ ಮಾಲಿನ್ಯ ಮಾಡೋಲ್ಲ ನೀವು ಬಳುಸುವ ವಾಹನಗಳು ದಿನಕ್ಕೆ ತಾಸಗಟ್ಟಲೆ ಬಳಸತ್ತೀರಲ್ವ ಮತ್ತ ಅದು ಪರಿಸರ ಮಾಲಿನ್ಯ ಅಲ್ವ, ಪಟಾಕಿ ಹೂಡಿಯೋದರಿಂದ ಉಪಯೋಗವೇನಂದರೆ ಎಂತಹದೇ ಶಬ್ದ ಕೇಳಿದರು ಹೃದಯ ಗಟ್ಟಿ ಆಗುತ್ತೆ ಮಾನಸಿಕಾನು ಗಟ್ಟಿ ಆಗುತ್ತೆ ಧೈಯ೯ನು ಬರುತ್ತೆ, ರಾಮ ಯುದದ್ದಲಿ ಗೆದ್ದ ಕಾರಣ ಬಾಣಗಳಿಂದ ಆಕಾಶದಲ್ಲಿ ಪಟಾಕಿ ಹಾರಿಸುತ್ತಾರೆ, ರಾಮ ದೀಪಾವಳಿಗು ಪಟಾಕಿ ಹಾರಿಸುತ್ತಾರೆ. ಪಾಂಡವರು ಸಹ ಯುದ್ದ ಮುಗಿದ ಮೇಲೆ ದೀಪಾವಳಿಗೆ ಪಟಾಕಿ ಹೂಡಿತ್ತಾರೆ ಬಾಣಗಳಿಂದ ಆಕಾಶದಲ್ಲಿ. ಈ ಪಟಾಕಿ ನಿಷೇಧ ಮಾಡುವ ಬದಲು ಸಿಗರೇಟ್ ನಿಷೇಧ ಮಾಡರಿ, ನೀವು ಸಂಘ ಕಟ್ಟಿಕೂಳಲ್ಲು ಕಟ್ಟಡ ಕಟ್ಟೋ ಬದಲು ಗಿಡ ನಡರಿ, ಗಿಡ ಬೆಳಸಿ.... ಮಾಹಿತಿ:- ಶಶಿಕುಮಾರ್ ಅಮಾತಿ. ಭೋಪಾಲ ದುರಂತ ಆದಾಗ ಅಲ್ಲೇ ಒಂದೇ ಕಿ,ಮೀ ಅಂತರದಲ್ಲಿ ನಾಲ್ಕು ಮನೆಗೆ ಹಾಳಾಗಲಿಲ್ಲ ಕಾರಣ ಅಗ್ನಿಹೋತ್ರ ಹೋಮ ಮಾಡತ್ತಿದರು ಆಗೀನ ಎಲ್ಲ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು ನೋಡರಿ. ಆ ಕೋಟಿ೯ ನ್ಯಾಯ್ಯಧೀಶ ಹೇಳಿದಾನಲ್ಲ ಪಟಾಕಿ ಹೂಡದರೆ ಪರಿಸರ ಹಾಳಾಗುತ್ತೆ ಅಂತಾ ನಾವೆನು 24 ತಾಸು ಹಚ್ಚತೀವ ಅಥವಾ 365 ದಿವಸಾನು ಹಚ್ಚತೀವಾ ನ್ಯಾಯ್ಯಧೀಶರೆ ನಿಮ್ಮ ಗಾಡಿಯಿಂದಾನು ಪರಿಸರ ನಾಶವಾಗುತ್ತೆ, ಮತ್ತೆ ಮರದಿಂದ ಟೇಬಲ, ಮೇಜು ಆಗುತ್ತೆ, ಪುಸ್ತಕ ತಯಾರಾಗುತ್ತೆ ಈಗ ಇದನ್ನು ಬಂದ ಮಾಡತ್ತಿರಾ, ರಸ್ತೆ ಸರಿಯಾಗಿಲ್ಲ, ಆರೋಗ್ಯ ಸರಿಯಿಲ್ಲ ಕ್ಯಾನ್ಸರಗೆ ಔಷಧಿಲ್ಲ ಮೊದಲು ಈ ಸಮಸ್ಯ ಬಗೆ ಹರಿಸಿ, ಮನೆ ಇಲ್ಲದವರಿಗೆ ಮನೆ ಕಟ್ಟಿ ಕೂಡಿ, ಉದ್ಯೋಗ ಇಲ್ಲದವರಿಗೆ ಉದ್ಯೋಗ ಕೂಡಸಿ, ಪರಿಸರ ಹಾಳಾಗಲು ಮದುವೆನು ಕಾರಣ ಆಗುತ್ತೆ ಮಕ್ಕಳಿಗೆ ಆಸ್ತಿ ಹೆಚ್ಚುಗೂಳಸೋದು ಹಂಗಂತ ನ್ಯಾಯ್ಯಧೀಶನೆ ಮದುವೆ ಬಿಡತ್ತಾನ, ನಿಷೇಧ ಮಾಡತ್ತಾನಕೈಗಾರಿಕ ಇಂದ ಕೆಮಿಕಲ್ ರಸಾಯಣಿಕನಿಂದ ರಸ್ತೆ, ನೆಲ ಹಾಳಾಗುತ್ತೆ, ರೈತರು ತಮ್ಮ ಬೆಳದ ಹೂಲದಲ್ಲಿ ಹುಳ ಹತ್ತುಂತ ವಿಷದ ಕೆಮಿಕಲ್ ಹೂಡಿತ್ತಾರಲ್ಲ ಅದನ್ನ ಆ ಬೆಳದ ಬೆಳೆ ನಾವು ಆಡಿಗೆ ಮಾಡಕೂಂಡ ತಿನ್ನುತ್ತೇವಲ್ಲ ಅದರಿಂದ ನಮ್ಮಗೆ ಆಂದು ಪೌಷ್ಟಿಕ ಆಹಾರ ಸಿಗುತ್ತಿಲ್ಲ, ಹೃದಾಯಘಾತ, ಕ್ಯಾನ್ಸರ್ ಆಗುತ್ತಿದೇ, pesticides ನಿಷೇಧ ಮಾಡಿ ಸುಟ್ಟ ಶಗಣಿಯಿಂದಾ ಆ ಬೂದಿ ರೈತರು ಬೆಳೆದ ಬೆಳೆ ಮಘಲೆ ಹಾಕಿದರೆ ಮತ್ತು ನೀರು, ನೆಲ ಶುದ್ದವಾಗುತ್ತೆ pesticides ಅಗತ್ಯ ಇರೋಲ್ಲ.
ಮಾಹಿತಿ:- ಶಶಿಕುಮಾರ್ ಅಮಾತಿ.

Saturday, 12 October 2019

ಸನಾತನ ಧರ್ಮದಲ್ಲಿ ಕೈಗೆ ಕಟ್ಟಿಕೊಳ್ಳುವ ಕೆಂಪು ದಾರವಾದ ಕಲಾವದಾರ ಅಥವಾ ಮೌಳಿ ದಾರ :- ಮಾಹಿತಿ :- ಶಶಿಕುಮಾರ್ ಅಮಾತಿ

ಸನಾತನ ಧರ್ಮದಲ್ಲಿ ಕೈಗೆ ಕಟ್ಟಿಕೊಳ್ಳುವ ಕೆಂಪು ದಾರವಾದ ಕಲಾವದಾರ ಅಥವಾ ಮೌಳಿ ದಾರ (Mauli thread)ಕ್ಕೆ ತನ್ನದೇ ಆದ ಮೌಲ್ಯಗಳಿವೆ. ಪ್ರತಿ ಪೂಜೆ ಹಾಗೂ ಪ್ರಮುಖ ಸಂದರ್ಭಗಳಲ್ಲಿ ಈ ದಾರವನ್ನು ಕಟ್ಟುವುದು ಸಾಮಾನ್ಯವಾಗಿ ಜರುಗುತ್ತದೆ ಹಾಗೂ ಇದನ್ನೊಂದು ಶುಭಸಂಕೇತವಾಗಿ ಪರಿಗಣಿಸಲಾಗುತ್ತದೆ. ಆದರೆ ಇದನ್ನು ಕಟ್ಟುವ ಮೂಲಕ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ವೈಜ್ಞಾನಿಕ ತರ್ಕವೇನಿದೆ ಎಂದು ನಿಮಗೆ ಗೊತ್ತೇ?


ಭಾರತೀಯ ಸನಾತನ ಧಮ೯ದ ಸಂಪ್ರದಾಯ ಮತ್ತು ಸಂಸ್ಕೃತಿಗಳು ಒಂದಲ್ಲಾ ಒಂದು ರೀತಿಯಲ್ಲಿ ಒಳ್ಳೆಯದನ್ನು ಮಾಡುವ ಕ್ರಮಗಳೇ ಆಗಿವೆ. ಆದರೆ ಇವುಗಳನ್ನು ನಾವು ಗೊತ್ತಿದ್ದೋ ಅಸಡ್ಡೆಯಿಂದಲೂ ಅಥವಾ ಮೂಢನಂಬಿಕೆ ಎಂದು ಭಾವಿಸಿ ಈ ವಿಧಾನಗಳನ್ನು ಅಲಕ್ಷಿಸಿಬಿಡುತ್ತೇವೆ. ಕಲಾವದಾರವನ್ನು ಕಟ್ಟುವುದು ನೂರಾರು ವರ್ಷಗಳಿಂದ ನಡೆದುಬಂದ ಭಾರತೀಯ ಸಂಸ್ಕೃತಿಯಾಗಿದೆ ಹಾಗೂ ಇದರಿಂದ ಕೆಲವಾರು ಪ್ರಯೋಜನಗಳಿವೆ. ಮೊದಲು ಈ ಸಂಪ್ರದಾಯದ ಮಹತ್ವವನ್ನು ಅರಿಯೋಣ...


ಕಲಾವದಾರವನ್ನು ಕಟ್ಟುವ ಹಿಂದಿರುವ ಧಾರ್ಮಿಕ ತತ್ವ
ಹಿಂದೂ ಧರ್ಮದಲ್ಲಿ ಪ್ರತಿ ಸಾಂಸ್ಕೃತಿಕ ಉತ್ಸವವನ್ನು ಕಲಾವದಾರ ಕಟ್ಟುವ ಮೂಲಕ ಪ್ರಾರಂಭಿಸಲಾಗುತ್ತದೆ. ಗ್ರಂಥಗಳಲ್ಲಿ ದೊರಕಿರುವ ವಿವರಗಳ ಪ್ರಕಾರ ಮಣಿಕಟ್ಟಿನ ಗಂಟಿನ ಭಾಗದಲ್ಲಿ (ನಾವು ವಾಚು ಕಟ್ಟುವಲ್ಲಿ) ಕಟ್ಟುವ ಈ ದಾರ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಹಾಗೂ ಲಕ್ಷ್ಮಿ, ಪಾರ್ವತಿ ಮತ್ತು ಸರಸ್ವತಿ ಎಂಬ ತ್ರಿದೇವತೆಯರ ಆಶೀರ್ವಾದ ಪಡೆಯಲು ನೆರವಾಗುತ್ತದೆ.ಈ ಆಶೀರ್ವಾದದ ಮೂಲಕ ಉತ್ತಮ ಆರೋಗ್ಯ ಲಭಿಸುತ್ತದೆ.


ಇದು ವಾಮನ(ಉಪೇಂದ್ರ) ಕಟ್ಟುವ ಮೂಲಕ ಆರಂಭವಾಯಿತು
ಪುರಾಣಗಳಲ್ಲಿ ವಿವರಿಸಿರುವ ಪ್ರಕಾರ ಕಲಾವದಾರವನ್ನು ಕಟ್ಟುವ ಸಂಪ್ರದಾಯ ದೇವತೆ ವಾಮನ ಬಾಲಿರಾಜನಿಗೆ ಕಟ್ಟುವ ಮೂಲಕ ಆರಂಭವಾಯಿತು. ಈ ದಾರ ಸರಳವಾದ ದಾರವಾಗಿದ್ದರೂ ಪ್ರಭುವಿನ ಆಶೀರ್ವಾದ ಪಡೆಯಲು ಅರ್ಹತೆ ಹೊಂದಿದೆ. ಹಾಗೇ ವಾಮನ ಬಲಿಚಕ್ರವತಿ೯ಗೆ ಅಮರವಾಗಿರುವಂತೆ(ಅಂದರೆ ಸೃಷ್ಟಿಯ ಅಂತ್ಯದವರೆಗು), ಮತ್ತೆ ಸುತಳ ಲೋಕದಲ್ಲಿ ನಿಮ್ಮ ವಂಶಸ್ಥನಾದ ಪ್ರಹ್ಲಾದನ ಜೊತೆ ಇರುತ್ತಿಯ ಅಲ್ಲಿಯೇ ನೀನು ಇರತ್ತೀಯ ಕೆಲವರು ಬಲಿಚಕ್ರವತಿ೯ ಪಾತಳದಲ್ಲಿರುವುದನ್ನು ಹೇಳುತ್ತಾರೆ ಬಲಿ ಚಕ್ರವತಿ೯ಯ ದೇಶ ಇಂದು ಇಂಡೋನೇಷಿಯಾದ ಬಳಿ ಇರುವ ಬಾಲಿ ಈ ಇಂಡೋನೇಷಿಯಾ ಮತ್ತ ಬಾಲಿ, ಮಲ್ಲೇಷಿಯಾ ಸನಾತನ ಧಮ೯ದ ರಾಷ್ಟ್ರದ ಪ್ರದೇಶಗಳಾಗಿದವು. ವಾಮನ ದೇವ ಕಶ್ಯಪ್ ಮತ್ತು ಅದಿತಿ ಮಗನಾಗಿ ಜನಿಸಿ ಉಪೇಂದ್ರನೆಂದು ಹೆಸರು ಇಡುತ್ತಾರೆ ಇವನಿಗೆ ವಾಮನನೆಂದು ಕರೆಯುತ್ತಾರೆ ಕಾರಣವೇನೆಂದರೆ ಇವನು ಸುಂದರವಾಗಿರಲು ಮತ್ತು ಸಣ್ಣ ಬಾಲಾಕನಾಗಿ ಇದ್ದರಿಂದ, ವಾಮನ ಯಾವಾಗ ಬಲಿ ಚಕ್ರವತಿ೯ಯ ಅರಮನೆ ಪ್ರವೇಶಸುತ್ತಿರುತ್ತಾನೋ ಅವಾಗ ಪ್ರವೇಶ ದ್ವಾರದಲ್ಲಿ ಇಬ್ಬರು ಹೆಣ್ಣುಮಕ್ಕಳು ನಿಂತಿರುತ್ತಾರೆ ವಾಮನನ ಸುಂದರ ಮುಖ ನೋಡಿ ಈ ಬಾಲಕ ನಮ್ಮ ಸಂಬಂಧಿಕನಾಗಿದರೆ ಎತ್ತಿ ಮುದ್ದಡುತ್ತಿದೇ ಅಥವಾ ಅವನನ್ನು ಉಪಚರಸುತ್ತಿದೇವೇ ಎಂದು ಮನಸಿನಲ್ಲಿ ಅಂಥುಕೂಳ್ಳುತ್ತಾರೆ ಅದಕ್ಕೆ ವಾಮನ ತಥಸ್ತು ಅಂದು ಬಿಟ್ಟ ಅವರಿಗೆ ಆಶ್ಚಯ೯ ನಮ್ಮ ಮನಸಿನಲ್ಲಿರೋದನ್ನ ಏನಾದರು ಗೂತ್ತಾಗಿ ತಥಸ್ತು ಎಂದನೆ ಎಂದು ಅಂದುಕೂಳ್ಳುತ್ತಾರೆ ಆ ಇಬ್ಬರು ಹೆಣ್ಣು ಮಕ್ಕಳೆ ಮುಂದೆ ಕುಂತಿ ಗಾಂಧಾರಿಯಾಗಿ ಹುಟ್ಟಿರುತ್ತಾರೆ ಶ್ರೀಕ್ರಿಷ್ಣ ಇವರಿಗೆ ಅಳಿಯನಾಗಿ ಸಂಬಂಧಿ ಆಗುತ್ತಾನೆ ದ್ವಾಪರಯುಗದಲ್ಲಿ, ಮತ್ತೆ ಇನ್ನೂಬ್ಬಳು ಬಲಿ ಚಕ್ರವತಿ೯ಯ ಮಗಳು ಈ ಬಾಲಕನನ್ನ ನೋಡಿ ಇವನು ಮಗನಾಗಿ ಜನಿಸಿದ್ದರೆ ಇವನಿಗೆ ನನ್ನ ಎದೆಯ ಹಾಲು ಕುಡಿಸುತ್ತಿದೇ ಅಂದು ಕೂಂಡಳು ಅದಕ್ಕೆ ಉಪೇಂದ್ರ(ವಾಮನನು) ತಥಾಸ್ತು ಅಂದನು ಅವಳಿಗು ಆಶ್ಚಯ೯ವಾಗುತ್ತದೇ, ಮತ್ತೆ ವಾಮನ ಬಲಿ ಚಕ್ರವತಿ೯ ಯುದ್ದ ಮತ್ತು ಯಜ್ಞದಿಂದ ಗೆದಿದ್ದ ಸ್ವಗ೯ ಭೂಮಿಯನ್ನು ವಾಮನ ಕೇಳಿ ಪಡಿದುಕೂಳ್ಳುತಾನೇ ಆಗ ಆ ಬಲಿ ಚಕ್ರವತಿ೯ಯ ಮಗಳು ಅಂತಾಳೆ ಕೋಪಗೂಳ್ಳುತ್ತಾಳೆ ಏಕಂದರೆ ಒಬ್ಬರು ಗೆದ್ದಿದ್ದನ್ನ ಕಸಿದುಕೂಳ್ಳುವುದಂದರೆ ಏನು ಅಥ೯ ಅಂತಾ ಅದಕ್ಕೆ ಅವಳ ಮನಸಿನಲ್ಲಿ ಅಂದುಕೂಂಡಿದೇನೆಂದರೆ ಇಂತಹ ಮಗನು ಏನಾದರು ಆಗಿದರೆ ವಿಷ ಕುಡಿಸಿಬಿಡುತ್ತಿದೇ ಎಂದು ಅದಕ್ಕು ಸಹ ತಥಸ್ತು ಅಂದ ವಾಮನ ಆ ಡಲಿ ಚಕ್ರವತಿ೯ಯ ಮಗಳು ವಾಮನನ್ನು ನೋಡಿ ಮಗನಾಗಿದರೆ ಅಂದು ಕೂಂಡಿರುತ್ತಾಳಲ್ಲ ಅವಳೇ ಮುಂದಿನ ಜನ್ಮದಲ್ಲಿ ಪೂತನಿ ಆಗಿ ಶ್ರೀಕ್ರಿಷ್ಣನ ಮಗುವಾಗಿದ್ದಾಗ ಕದ್ದು ಒಯದು ವಿಷದ ಹಾಲನ್ನ ಕುಡಿಸಿ ತಾನು ಪ್ರಾಣ ಬಿಡುತ್ತಾಳೆ. ಆದರೆ ಬಲಿ ಚಕ್ರವತಿ೯ ಎಲ್ಲದನ್ನು ಕಳೆದುಕೂಳ್ಳಲು ಕಾರಮವೇನಂದರೆ ವಾಮನನ್ನು ವಿಷ್ಣು ಈ ಅವತಾರದಲ್ಲಿ ಬಂದು ಬಲಿ ಚಕ್ರವತಿ೯ಯನ್ನು ತಡೆಯಲ್ಲು ಬಂದಿದ್ದಾನೆ ಎಂದು ಗೂತ್ತಾಗಿತ್ತು ಅದಕ್ಕೆ ಶುಕ್ರಚಾಯ೯ ಬಲಿ ಚಕ್ರವತಿ೯ಗೆ ಹೇಳುತ್ತಾನೇ ಈ ವಾಮನನಿಗೆ ಏನು ಕೂಡಬೇಡ ಇವನು ವಿಷ್ಣು ಅವತಾರ ನಿನ್ನ ನೂರು ಯಜ್ಞ ಪೂಣ೯ ಆಗಬಾರದೆಂದು ತಡೆಯಲು ಬಂದಿದಾನೆ ಎಂದು ಹೇಳಿದರು ಕೇಳದೇ ಕೂಡಲು ಮುಂದಾಗುತ್ತಾನೆ ಶುಕ್ರಚಾಯ೯ ಬಲಿಗೆ ಶ್ರಾಪ ಕೂಟ್ಟ ನೀನು ಎಲ್ಲ ಪಡೆದಿರುವುದನ್ನು ಕಳೆದುಕೋ ಎಂದು.

: ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!



ಈ ದಾರವನ್ನು ಕಟ್ಟುವ ಹಿಂದಿರುವ ವೈಜ್ಞಾನಿಕ ತರ್ಕವನ್ನು ಅರಿಯೋಣ
ಈ ದಾರವನ್ನು ಕಟ್ಟುವುದರಿಂದ ಪಡೆಯುವ ಲಾಭಗಳನ್ನು ವಿಜ್ಞಾನ ಪುರಸ್ಕರಿಸುತ್ತದೆ. ಮಾನವಶಾಸ್ತ್ರದ ಪ್ರಕಾರ ನಮ್ಮ ಮಣಿಕಟ್ಟಿನಲ್ಲಿ ಸೂಕ್ಷ್ಮನರಗಳ ಜಾಲವೇ ಹರಡಿಕೊಂಡಿದೆ. ದೇಹದ ಎಲ್ಲಾ ಪ್ರಮುಖ ರಕ್ತನಾಳಗಳು ಈ ಭಾಗದ ಮೂಲಕ ಹಾದು ಹೋಗುತ್ತವೆ.

ಸನಾತನ ಧರ್ಮದ ಮಹಿಳೆಯರು, ಇಂತಹ ಕಾರ್ಯಗಳನ್ನು ಮಾಡಲೇಬಾರದಂತೆ!

ರಕ್ತಪರಿಚಲನೆ ಉತ್ತಮಗೊಳ್ಳುತ್ತದೆಯಂತೆ
ಈ ಭಾಗದಲ್ಲಿ ದಾರ ಕಟ್ಟಿಕೊಳ್ಳುವುದರಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಹೇಗೆ ಎಂದರೆ, ಈ ಮೂಲಕ ತ್ರಿದೋಶಗಳಾದ ವಾತ, ಪಿತ್ತ ಮತ್ತು ಕಫಗಳು ಸಮತೋಲನದಲ್ಲಿರುತ್ತವೆ. ಪರಿಣಾಮವಾಗಿ ದೇಹದ ವ್ಯವಸ್ಥೆಯೂ ಸಮತೋಲನ ಕಾಯ್ದು ಕೊಂಡು ಆರೋಗ್ಯಕರವಾಗಿರುತ್ತದೆ. ಅಲ್ಲದೇ ಈ ದಾರಕ್ಕೆ ಋಣಾತ್ಮಕ ಶಕ್ತಿಗಳನ್ನು ಸಂಹರಿಸುವ ಶಕ್ತಿಯೂ ಇದೆ.


ಪಾರ್ಶ್ವವಾಯು, ಮಧುಮೇಹ, ಹೃದಯ ರೋಗವನ್ನೂ ನಿಯಂತ್ರಿಸಬಹುದಂತೆ!
ತನ್ನ ಮಣಿಕಟ್ಟಿನಲ್ಲಿ ಸದಾ ಕಲಾವದಾರವನ್ನು ಧರಿಸಿಯೇ ಇರುವ ವ್ಯಕ್ತಿಗೆ ಮಾರಣಾಂತಿಕ ರೋಗಗಳಾದ ಪಾರ್ಶ್ವವಾಯು, ಮಧುಮೇಹ, ಹೃದಯ ಸಂಬಂಧಿ ತೊಂದರೆ ಮೊದಲಾದವು ಕಾಡುವುದಿಲ್ಲ. ಅಲ್ಲದೇ ಮಣಿಕಟ್ಟಿನಲ್ಲಿ ಕಟ್ಟಿರುವ ದಾರದ ಮೂಲಕ ನರಗಳ ಮೇಲೆ ಬೀಳುವ ಒತ್ತಡದಿಂದಾಗಿ ರಕ್ತ ಅತಿಯಾಗಿ ಹರಿಯದೇ ಅಗತ್ಯವಿದ್ದಷ್ಟೇ ಹರಿಯುತ್ತದೆ, ತನ್ಮೂಲಕ ರೋಗ ನಿರೋಧಕ ಶಕ್ತಿ ಮತ್ತು ದೇಹದಾರ್ಢ್ಯತೆ ಅತ್ಯುತ್ತಮವಾಗಿರುತ್ತದೆ ಎಂದು Acupressure ವಿವರಿಸುತ್ತದೆ.


ಹಳದಿ ಮತ್ತು ಕೆಂಪು ದಾರ
ಪುರಾತನ ಕಾಲದಿಂದಲೂ ಮಂಗಳಕರ ಎನ್ನುವ ಹಳದಿ ಮತ್ತು ಕೆಂಪು ದಾರವನ್ನು ಕಟ್ಟಿಕೊಳ್ಳುವ ಸಂಪ್ರದಾಯ ಅಸ್ತಿತ್ವಕ್ಕೆ ಬಂದಿತ್ತು ಎನ್ನಲಾಗುತ್ತದೆ. ಅಲ್ಲದೆ ಕಿತ್ತಳೆ, ಹಳದಿ, ಕೆಂಪು ಬಣ್ಣಗಳ ದಾರವನ್ನು ಹಿಂದೂ ಧರ್ಮದಲ್ಲಿ ಮಂಗಳಕರ ಎಂದು ಪರಿಗಣಿಸುತ್ತಾರೆ. ಇವು ಗುರು, ಮಂಗಳ ಮತ್ತು ಸೂರ್ಯನಿಗೆ ಹೆಚ್ಚು ಪ್ರಾಶಸ್ತ್ಯವಾದವು ಎನ್ನಲಾಗುತ್ತದೆ.


ಕಲಾವದಾರವನ್ನು ಸರಿಯಾಗಿ ಕಟ್ಟುವ ವಿಧಾನ
ಗ್ರಂಥಗಳಲ್ಲಿ ವಿವರಿಸಿರುವ ಪ್ರಕಾರ ಪುರುಷರು ಬಲಗೈಗೆ ಹಾಗೂ ಅವಿವಾಹಿತ ಯುವತಿಯರು ಎಡಗೈಗೆ ದಾರವನ್ನು ಕಟ್ಟಿಕೊಳ್ಳಬೇಕು. ಈ ದಾರವನ್ನು ಕಟ್ಟುವ ಸಮಯದಲ್ಲಿ ಮುಷ್ಟಿಯನ್ನು ಗಟ್ಟಿಯಾಗಿ ಕಟ್ಟಿಕೊಂಡಿರಬೇಕು ಹಾಗೂ ಇನ್ನೊಂದು ಕೈಯನ್ನು ತಲೆಯ ಮೇಲಿರಿಸಿಕೊಳ್ಳಬೇಕು. ಹಬ್ಬದ ದಿನಗಳನ್ನು ಹೊರತುಪಡಿಸಿ, ಶನಿವಾರ ಮತ್ತು ಮಂಗಳವಾರ ಈ ಕಾರ್ಯಕ್ಕೆ ಸೂಕ್ತವಾದ ದಿನಗಳಾಗಿವೆ.

ನರಕ ಚತುದ೯ಶಿ:- ನರಕಾಸುರ ಶ್ರೀಕ್ರಿಷ್ಣ ಮತ್ತು ಭೂಮಿ ತಾಯಿ ಅವತಾರವಾದ ಸತ್ಯಭಾಮ ದೇವಿ ಸೇರಿ ನರಕಾಸುರನ ಸಂಹಾರ ಮಾಡುತ್ತಾರೆ ಏಕಂದರೆ ಹಿರಣ್ಯಾಕ್ಷ ಭೂಮಿಯನ್ನು ಪಾತಳ ಅನ್ನುವ ಲೋಕದ(ಗ್ರಹದ) ಸಮುದ್ರದಲ್ಲಿ ಇಟ್ಟುಬಿಡುತ್ತಾನೇ   ಆಗ ವಿಷ್ಣು ವರಹಾ ಬ್ರಹ್ಮನ ನಾಸಿಕದಿಂದ ಬರುತ್ತಾನೇ ಹಿರಣ್ಯಾಕ್ಷನನ್ನು ಸಂಹಾರ ಮಾಡಲು ಅಂತಾ ಹೇಳಿದರೆ ಇನ್ನು ಕೆಲವರು ವಿಷ್ಣುವಿನ ನಾಸಿಕದಿಂದನೆ ವರಹಾ ಬಂದು ಪಾತಳದಲ್ಲಿದ ಹಿರಾಣ್ಯಕ್ಷನನ್ನು ಸಂಹಾರ ಮಾಡಿ  ಭೂಮಿಯನ್ನು ಹಿಡಿದು ತರುವಾಗ ಭೂಮಿ ಮೇಲೆ ವರಹ ದೇವರ ಬೆವರು ಬಿದ್ದು ನರಕಾಸುರಾ ಹುಟ್ಟಿದ ಅಂತಾರೇ ಇನ್ನು ಕೆಲವರು ವರಹಾ ಮತ್ತು ಭೂಮಿದೇವಿ ಮಿಲನದಿಂದ ಹುಟ್ಟಿದೇ ನರಕಾಸುರ ಎನ್ನುತ್ತಾರೆ ಆಗ ವರಾಹ ಹೇಳಿ ಭೂಮಿದೇವಿಗೆ ಈ ಮಗನು ರಾಕ್ಷಸಾನಾಗಿರುತ್ತಾನೇ ಇವನು ಪಾಪಿ ಆಗಿರುತ್ತಾನೇ ಇವನನ್ನು ಸಂಹರಿಸಲು ನಾನು ಮತ್ತು ನೀನು(ಭೂಮಿದೇವಿ) ಅವತಾರವೆತ್ತಿ ಇವನನ್ನು ಸಂಹರಿಸ ಬೇಕಾಗುತ್ತದೇ ಎಂದ ವರಹಾ ಆಗಲಿ ಎಂದು ಭೂದೇವಿ ಹೇಳಿದಳು, ವಿಷ್ಣು ಕ್ರಿಷ್ಣನಾಗಿ ಭೂದೇವಿ ಸತ್ಯಭಾಮವಾಗಿ ಜನಿಸಿ ಇವರಿಬ್ಬರು ಮದುವೆ ಆದ ಮೇಲೆ ನರಕಾಸುರನನ್ನು ಸಂಹರಿಸುತ್ತಾರೆ ಇನ್ನೂಂದರ ಮಾಹಿತಿ ಪ್ರಕಾರ ನರಕಾಸುರನಿಗೆ ವರವಿತ್ತು ಕೇವಲ ಹೆಣ್ಣುಮಕ್ಕಳಿಂದ ಸಾವು ಬರಲಿ ಎಂದು ಅದಕ್ಕೆ ಸತ್ಯಭಾಮ ಕ್ರಿಷ್ಣನ ಜೊತೆ ಬಂದು ನರಕಾಸುರನನ್ನು ಸಂಹರಿಸುತ್ತಾಳೆ. ಆಮೇಲೆ ೧೬೧೦೮(16108) ಹೆಣ್ಣುಮಕ್ಕಳು ನರಕಾಸುರನು ಬಂಧಿಸಿದ ಅವರನ್ನು ಮುಕ್ತಿಗೂಳಿಸಿ 16108 ಹೆಣ್ಣುಮಕ್ಕಳ ಅವರ ಮನೆಯಲ್ಲಿ ಯಾರು ಕರೆದುಕೂಳ್ಳವಃದಿಲ್ಲ ಅದಕ್ಕೆ ಶ್ರೀಕ್ರಿಷ್ಣನೆ 16108 ಹೆಣ್ಣುಮಕ್ಕಳನ್ನ ಮದುವೆ ಆಗುತ್ತಾನೆ ಹಾಗೇ ತನ್ನ ದ್ವಾರಕದಲ್ಲಿಯೇ ಇರಿಸುಕೂಳ್ಳುತ್ತಾನೇ. ಏಕಂದರೆ ಈ 16108 ಹೆಣ್ಣುಮಕ್ಕಳು ಹೋದ ಜನ್ಮದಲ್ಲಿ ಶ್ರೀರಾಮನ ಸೌಂದಯ೯ ನೋಡಿ ಮದುವೆ ಆಗಲು ಕೇಳಿದರು ಅದಕ್ಕೆ ಶ್ರೀರಾಮ ನಾನು ಏಕಪತ್ನಿ ವ್ರತಸ್ಥ ಮುಂದಿನ ಜನ್ಮದಲ್ಲಿ ನಿಮ್ಮನು ಮದುವೆ ಆಗಿ ಆಸೆ ನೆರವೇರುಸುತ್ತೇನೆಂದ. ಅದಕ್ಕೆ ನರಕ ಚತುದ೯ಶಿಯನ್ನು ಆಚರಣೆ ಮಾಡುತ್ತಾರೆ.
 ರಾಧ ಹೋದ ಜನ್ಮದಲ್ಲಿ ಲಲಿತ ಎಂದು ಆಗಿದಲ್ಲು ಶ್ರೀರಾಮನನ್ನು ಹೆಚ್ಚಾಗಿ ಪ್ರೀತಿಸಿದಳು ಮದುವೆ ಆಗಲು ಬಯಸಿದಲು ಮದುವೆ ಆಗದಿದ್ದರು ಪ್ರೀತಿ ಸಿಗಲಿಲವೆಂದು ಆ 16108 ಹೆಣ್ಣುಮಕ್ಕಳಕ್ಕಿಂತ ನೂಂದಿರುತ್ತಾಳೆ ಆಗ ರಾಧಲಾಗಿ ಜನಿಸಿ ಶ್ರೀಕ್ರಿಷ್ಣನ ಪ್ರೇಯಸಿಯಾಗಿರುತ್ತಾಳೆ, ಪದ್ಮಪುರಾಣದ ಪ್ರಕಾರ ಬ್ರಹ್ಮನೇ ಸ್ವತಹಃ ಪುರೋಹಿತನಾಗಿಯೇ ಬಂದು ಶ್ರೀಕ್ರಿಷ್ಣ ಮತ್ತು ರಾಧಲಿಗೆ ಮದುವೆ ಮಾಡಸಿರುತ್ತಾರೆ ಆದರೆ ಕಾರಣಾಂತರದಿಂದ ಮನೆಯಲ್ಲಿ ಮೊತ್ತೂಂದು ರಾಧಳಿಗೆ ಮದುವೆ ಮಾಡಿಸಿ ಬಿಡುತ್ತಾರೆ ಏಕಂದರೆ ಶ್ರೀಕ್ರಿಷ್ಣನ ಜೊತೆ ಮದುವೆ ಆಗಿದ್ದು ಗೂತ್ತಿರಲಿಲ್ಲ.

 ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ.
ಶಶಿಕುಮಾರ್ ಅಮಾತಿ