Saturday, 9 November 2019

ದೂಡಪ್ಪನ ಮಗ ಚಿಕ್ಕಪ್ಪನ ಮಗಳು ಮದುವೆ ಆಗಬಾರದು ಕಾರಣ ಸನಾತನ ಧಮ೯ದ ಪ್ರಕಾರ ವೈಜ್ಞಾನಿಕ ಕಾರಣವಿದೇ ಇಬ್ಬರದು ರಕ್ತ, ಡಿ.ಎನ್.ಎ., ಜೀನ್ಸ್ ಒಂದೇ ಆದ ಕಾರಣ ಮದುವೆ ಆಗಲು ನಿಷೇಧ ಅದಕ್ಕೆ ಅಣ್ಣ ತಂಗಿ, ಅಕ್ಕ ತಮ್ಮ ಪವಿತ್ರ ಸಂಬಂಧ ಎನ್ನುವುದು ಬೇರೆಯವರ ಜಾತಿಯವರ ಮದುವೆ ಆಗಲು ಮನೆಯಲ್ಲಿ ವಿರೋಧ ಮಾಡಲು ಕಾರಣ ಆಕಸ್ಮಾತ ನಿಮ್ಮ ಪೂವ೯ಜರು ಯಾರದರು ಅಕ್ರಮ ಸಂಬಂಧ ಅಥವಾ ಮದುವೆ ಆಗಿದರೆ ಅವರಿಗೆ ಮನೆ ಅಥವಾ ಕುಟ್ಟುಂಬದಿಂದ ಬಹಿಷಕರಿಸಿದರೆ ಅವರ ಮಕ್ಕಳೆ ನೀವು ಪ್ರೀತಿಸುತ್ತಿದ್ದರೆ ಅವರು ನಿಮ್ಮ ಅಕ್ಕ, ತಂಗಿ ಆಗಿದರೆ...... ಅದಕ್ಕೆ ನಿಮ್ಮ ತಂದೆ ತಾಯಿ ನಿಮ್ಮಗೆ ಗಂಡು ಹೆಣ್ಣು ಮದುವೆ ಮಾಡಸಬೇಕಂದರೆ ಯಾಕ ಹಿಂದೆ ಮುಂದೆ ಅವರ ವಿವರ ತಿಳಿದುಕೂಳ್ಳಲು ಕಾರಣ ಕೇಳತ್ತಾರೆಂದರೆ ಇದೇ ಕಾರಣ ಅದಕ್ಕೆ ಗೂತ್ತಾಯಿತಾ ಗೆಳಯರೆ.
ಅಕ್ರಮ ಸಂಬಂಧ ಬೆಳಸಬೇಡಿ ಅದು ಒಂದು ಮಾರಕ ಕಾಯಿಲೆ. ಆದರೆ ಈ ಭಾರತದ ನ್ಯಾಯ್ಯಲಯ್ಯ ಏಕೆ ಅಕ್ರಮ ಸಂಬಂಧಕ್ಕೆ ಬೆಳಸಲು ತಪ್ಪಲ್ಲ ಅದು ಒಂದು ಜೀವನೆ ಅಂದರೋ ಇದು ಅದೇ ಮಾರಕ ಖಾಯಿಲೆ ಆಗಿದೆ ಸನಾತನ ಧಮ೯ರೆಂದು ಹೆಮ್ಮೆಯಿಂದ ಹೇಳಿಕೂಳ್ಳಿ
ಒಂದೇ ಕುಟ್ಟುಂಬದವರನ್ನ ಮದುವೆ ಆದರೆ ಏಡ್ಸ್, ಅಥವಾ ಹುಟ್ಟುವ ಮಕ್ಕಳು ಅಂಗವಿಕಲಾರಾಗುತ್ತಾರೆ..
 ಹುಷಾರಾಗಿರಿ ಇಂದು ಜಗತ್ತಿನಾದ್ಯಂತ ಯಾರನೇ ಮದುವೆ ಆಗುವ ಮುನ್ನ ಅವರ ಪೂತಿ೯ ವೈದಕೀಯ ತಪಾಸಣೆ ನಡೆಸುತ್ತಿದ್ದಾರೆ ನಿಮ್ಮಗೆ ಯಾವುದೇ ಖಾಯಿಲೆ ಇದರೆ ಈಗಲೇ ವೈದಕೀಯರನ್ನು ಕಾಣಿರಿ ಅಥವಾ ಆಯುರವೇದ ವೈದೈರನ್ನು ಭೇಟಿ ಮಾಡಿ
ನಿಮ್ಮ ಹಿತೈಯಶಿ :- ಶಶಿಕುಮಾರ ಜಯಪ್ಪ ಅಮಾತಿ
ನರಸಿಂಹ ಹಿರಾಣ್ಯಾಕ್ಷ ಕೂಂದ ಮೇಲೆ ನರಸಿಂಹನ ಸಿಟ್ಟು ಶಾಂತ ವಾಗಲಿಲ್ಲ ಅದಕ್ಕೆ ಶಿವನು ವೀರಭದ್ರನನ್ನು ಮೊದಲು ಕಳುಹಿಸಿದರು, ಆಮೇಲೆ ಕಾಲಭೈರವನನ್ನು ಕಳುಹಿಸಿದರು ನರಸಿಂಹನನ್ನು ಶಾಂತ ಗೂಳಿಸಲು ಆದರೆ ಇವರಿಬ್ಬರು ನರಸಿಂಹನನ್ನು ಶಾಂತಗೂಳಸಲು ಆಗಲಿಲ್ಲ ಅದಕ್ಕೆ ಶಿವನೇ ಶರಭ ಅವತಾರ ತಾಳಿದನು ಆಂಗ್ಲ ಭಾಷೆಯಲ್ಲಿ ಡ್ರ್ಯಾಗನ್ ಅಂತ ಕರಿತಾರೆ ಶರಭನ ರೆಕ್ಕೆಗಳಿಂದ ಪ್ರತ್ಯಾಂಗೀರಾ ದೇವಿ ಮತ್ತು ಶೂಲನಿ ಅಥವಾ ಶೂಲಪಾಲಿನಿ ದೇವಿ ಬಂದು ನರಸಿಂಹನ ಮೇಲೆ ಬಿದಿದ್ದ ರಾಕ್ಷಸನ ರಕ್ತ ಹೀರುತ್ತಾರೆ ಆಮೇಲೆ ಶರಭ ನರಸಿಂಹರ ಕಾಳಗ ನಡೆದು ನರಸಿಂಹ ಶಾಂತವಾಗುತ್ತಾನೆ ಆದರೆ ಶರಭ ಶಾಂತ ಗೂಳುವುದಿಲ್ಲ ಕಡೆಗೆ ವಿಷ್ಣು ಗಂಡಭೇರುಂಡ ಅವತಾರ ತಾಳಿದನು ಗಂಡಭೇರುಂಡ ಶರಭನನ್ನು ಶಾಂತಗೂಂಡು ಇಬ್ಬರು ನಿಜ ಸ್ವರುಪ ತಾಳಿದರು ಪ್ರತ್ಯಾಂಗೀರಾ ದೇವಿ ಸಿಂಹ ಮುಖ ಸಿಂಹವಾಹಿನಿ ಆಗಿರುತ್ತಾರೆ.
ಕೆಲವು ಪುರಾಣದ ಪ್ರಕಾರ ವೀರಭದ್ರ ದಕ್ಷನನ್ನು ಸಂಹಾರ ಮಾಡಲು ಬಂದಿದ್ದ ಆದರೆ ದಕ್ಷ ವಿಷ್ಣುವಿನ ಭಕ್ತನಾಗಿದ ಕಷ್ಟ ಕಾಲದಲ್ಲಿ ಕಾಪಡುತ್ತೇನೆಂದು ವಿಷ್ಣು ದಕ್ಷನಿಗೆ ವಚನ ನೀಡಿದ, ಕಡೆಗೆ ವಿಷ್ಣು ವೀರಭದ್ರನನ್ನು ತಡೆದಿದ್ದ ಶಿವ ತನ್ನ ಜಟ್ಟದಿಂದ ಭದ್ರಕಾಳಿ ಕಳುಹಿಸಿ ವೀರಭದ್ರ ವಿಷ್ಣು ಬಂಧಿಸಿದ ಮಂತ್ರದ ಹಗ್ಗದಿಂದ ಪಾರು ಮಾಡಿದ ಭದ್ರಕಾಳಿ ದೇವಿ ಆಗ ವಿಷ್ಣು ತಾನೇ ವೀರಭದ್ರನ ಮೇಲೆ ಯುದ್ದ ಮಾಡಲು ಬಂದು ಬಿಡುತ್ತಾನೇ ಆಗ ಶಿವನು ಸಿಟ್ಟಿನಿಂದ ಮೂರನೇ ಕಣ್ಣಿನಿಂದ ಜ್ವಾಲೆಯು ಹೂರೆಗೆ ಬಂದು ಆ ಜ್ವಾಲೆ ಪ್ರತ್ಯಾಂಗೀರಾ ದೇವಿ ಆಗಿರುತ್ತಾರೆ ಆ ದೇವಿನ ಕಳುಹಿಸಿದ ಶಿವನು ಆಗ ವಿಷ್ಣು ತನ್ನ ಸುದಶ೯ನ ಚಕ್ರದಿಂದ ವೀರಭದ್ರನನ್ನು ತಡೆಯಲು ಹೋದಾಗ ಪ್ರತ್ಯಾಂಗೀರಾ ದೇವಿ ಆ ಚಕ್ರವನ್ನು ನುಂಗಿ ಬಿಡುತ್ತಾರೆ ಇಗ ವಿಷ್ಣು ಶಿವನ ಬಳಿ ಕ್ಷಮೇ ಕೇಳಿ ಪ್ರತ್ಯಾಂಗೀರಾ ದೇವಿ ಸುದಶ೯ನ ಚಕ್ರ ವಾಪಸು ನೀಡುತ್ತಾರೆ ಕಡೆಗೆ ವೀರಭದ್ರ ದಕ್ಷನ ತಲೆ ಕಡಿದು ಹಾಕುತ್ತಾನೆ ಪ್ರತ್ಯಾಂಗೀರಾ ದೇವಿ ಯಾವಾಗಲು ಉಗ್ರವಾದ ಮುಖವಿರುತ್ತೆ ಆ ದೇವಿಯ ಮುದ್ರ ಮಾಡಿದವರಿಗೆ ಭಯ, ದರಿದ್ರ, ಮಾಯಮಾಟ, ಶತ್ರುಗಳು ನಾಶವಾಗುತ್ತಾರೆ ಆ ಮುದ್ರೆ ಕೇವಲ ಅಧ೯ ಗಂಟೆ ಸಾಕು. 
ಮಾಹಿತಿ:- ಶಶಿಕುಮಾರ್ ಅಮಾತಿ.
ಕಡೆಗು ದಶರಥನ ಮಗ ಮರಿಯಾದೆ ಪುರಷೋತಮ್ಮ ಶ್ರೀರಾಮನಿಗೆ ಒಳಿದ ವಿಜಯಮಾಲೆ, ಶನೇಶ್ವರ ರಾಮನ ಪರ ನ್ಯಾಯ್ಯದೇವತೆ ಆಗಿ ವಿಜಯಮಾಲೆ ತೂಡಸಿದ, ಸನಾತನ ಭಕ್ತರು ವಾನರರಂತೆ ೬೦೦. ವಷ೯ ಯುದ್ದದಲಿ ಜಯಗಳಸಿ ತುಳಸಿ ದೇವಿಯ ಮದುವೆ ಪೂಜೆಯಲ್ಲಿ ವಿಜಯೋತ್ಸವದ ಪಟಾಕಿ ಹೂಡೆದಂತಾಯಿತು:-
ಮಾಹಿತಿ :- ಶಶಿಕುಮಾರ್ ಅಮಾತಿ.
🕉️⚛️❣️💝💞💟🎆🎆🎇🎉